ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ಪದ್ಮಭೂಷಣ ಚಂದ್ರಶೇಖರ ಕಂಬಾರರ ಹೊಸ ಕವನ ಸಂಕಲನ "ಎಂದೆಂದಿಗೂ ಶಿವಾಪುರ". ಈ ಸಂಕಲನಕ್ಕೆ ಪ್ರೊ. ಕೃಷ್ಣಾ ಮನವಳ್ಳಿ ಅವರ ಮುನ್ನುಡಿ, ಪಂಡಿತ ರಾಜೀವ ತಾರಾನಾಥ ಅವರ ಬೆನ್ನುಡಿಯಿದೆ. ʼಶಿವಾಪುರʼ, ʼಬೆಂಗಳೂರುʼ ಮತ್ತು ʼಶಿವಲಿಂಗಾʼ ಎಂದು ಮೂರು ಭಾಗಗಳಲ್ಲಿ ಪ್ರಕಟವಾಗಿರುವ ಈ ಸಂಕಲನದಲ್ಲಿ ಒಟ್ಟು 48 ಕವನಗಳಿವೆ.
ಅಂಕಿತ ಪುಸ್ತಕ, ರೂ. 95/-